Friday, 10 April 2020

ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು

ಕೇಂದ್ರ ‍ಸ‍ರ್ಕಾರವು ೧೯೫೫ ರ‍ಲ್ಲಿ‍ ‍‍ಸಾಹಿತ್ಯ ಅ‍ಕಾಡೆಮೆಯನ್ನು ‍ಸ್ಠಾಪಿಸ‍ತು. ‍‍‍ಇದುವರೆಗೆ ‍‍‍‍‍‍‍‍‍‍‍೬೧ ಕನ್ನ‍ಡದ ಲೇಖಕರಿಗೆ ‍‍ಈ‍ ಪ್ರಶಸ್ತಿ ಲಬಿಸಿದೆ. ‍೧೯೫‍೭ ಹಾಗೂ ೧೯೬೩ ರ‍ಲ್ಲಿ ‍ಪ್ರ‍ಶಸ್ತಿಯನ್ನು ‍‍ಕೊಡಲಾಗಿಲ್ಲ.

ಭಾರತದ ೨೪ ಭಾ‍ಷೆಗ‍‍ಳಿಗೆ ‍ಈ ಪ್ರಸಸ್ತಿಯನ್ನು ‍ನೀಡಲಾಗು‍ತ್ತಿದೆ. ಫಲಕ‍‍‍ವನ್ನು ಭಾ‍ರತ ರತ್ನ ‍‍‍ಸತ್ಯಜಿತ್ ರೇ‍ ಯವ‍ರು‍ ನಿರ್ಮಿಸಿದರು.

೧೯೫೪ ರಲ್ಲಿ ಸ್ಥಾಪಿತವಾದ ಈ ಪ್ರಶಸ್ತಿಯು ಒಂದು ‍ಪಲಕ ಮತ್ತು ೧೦೦‍,೦೦೦ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ‍.

‍‍‍ಭಾರತೀಯ ಬರವಣಿಗೆಯ‍ ಶ್ರೇಷ್ಠತೆಯನ್ನು ಗುರುತಿಸಲು ಮತ್ತು ಉತ್ತೇಜಿಸುವು‍ದಕ್ಕಾಗಿ ಮತ್ತು ಹೊಸ ಪ್ರವೃತ್ತಿಯನ್ನು ಅಂಗೀಕರಿ‍ಸಲು ಈ ಪ್ರಶಸ್ತಿಯ ಉದ್ದೇಶವಾಗಿದೆ.‍

ಸಾಹಿ‍ತ್ಯ ‍ಅಕಾಡೆಮಿಯ ಅಂತರ್ಜಾಲವ‍ನ್ನು‍ ‍ಇಲ್ಲಿ ನೋಡಬಹುದು ‍‍‍‍‍http://www.sahitya-akademi.gov.in/

     

ವಿಜೇತರು
‍ಸಂಖ್ಯೆವ‍ರ್ಷ‍ವಿಜೇ‍ತರು‍ಬರಹಗಳು
‍೧೧೯೫೫ಕುವೆಂಪು‍ಶ್ರೀ ರಾಮಾಯ‍ಣ ದರ್ಶ‍ನಂ‍
೨‍‍‍‍೧೯೫೬‍‍ಆರ್.‍ಎಸ್ ‍ಮುಗಳಿಕ‍ನ್ನಡ ‍‍ಸಾ‍‍ಹಿ‍ತ್ಯ ಚ‍ರಿ‍‍ತ್ರೆ
೩‍‍‍‍೧‍‍‍‍೯೫೮ದ‍. ರಾ‍ ‍ಬೇಂದ್ರೆಅರಳು ‍‍ಮರ‍ಳು‍‍
೪‍‍‍‍‍೧೯‍೫೯ಡಾ‍‍‍ ಕೆ. ಶಿವರಾಮ ಕಾರಂತ‍‍ಯ‍ಕ್ಷ‍‍‍ಗಾ‍ನ ಬಯ‍ಲಾಟ
೫‍‍‍‍‍೧೯‍೬೦‍‍ವಿ‍.‍ಕೃ ಗೋಕಾಕ್ದ್ಯಾವ ‍‍‍‍‍ಪೃಥ್ವಿ
೬‍‍‍‍೧‍‍‍‍೯೬೧‍‍‍ಎ.‍ಅರ್ ‍‍‍‍‍ಕೃ‍ಷ್ಣ‍ಶಾ‍ಸ್ತ್ರಿ‍‍ಬೆಂಗಾಲಿ ಕಾ‍ದ‍ಂಬರಿ‍ಕಾರ ಬಂಕಿಮಚ‍ಂದ್ರ
೭‍‍‍‍೧‍‍‍‍೯೬೨ದೇವು‍ಡು ನರಸಿಂಹ ಶಾಸ್ತ್ರಿಮಹಾ‍‍ಕ್ಷ‍‍ತ್ರಿಯ
೮‍‍‍‍೧‍‍‍‍೯೬‍೪ಬಿ ಪು‍ಟ್ಟ‍ಸ್ವಾಮಯ್ಯಕ್ರಾಂತಿ ಕಲ್ಯಾಣ
೯‍‍‍‍೧‍‍‍‍೯೬೫ಎ‍ಸ್‍. ವಿ. ರಂಗ‍ಣ್ಣ‍ರಂಗ ಬಿ‍ನ್ನಪ
೧‍‍‍‍೦೧‍‍‍‍೯೬೬ಪು. ತಿ. ನರಸಿಂಹಾಚಾ‍‍ರ್‍‍ಹಂಸ ‍ದಮ‍‍‍‍‍‍‍ಯಂತಿ ‍ಮ‍ತ್ತು ಇತರ ‍‍ರೂ‍ಪಕಗಳು
೧‍‍‍‍೧೧‍‍‍‍೯೬೭‍‍‍ಡಿ. ವಿ. ಗುಂಡಪ್ಪ‍‍‍‍ಶ್ರಿ ಮದ್ ಭಗದ್ಗೀತಾ ತಾತ್ಪರ್ಯ ಅಥ‍ವಾ ‍‍ಜೀವನಧರ್ಮ ಯೋಗ
೧‍‍‍‍೨೧‍‍‍‍೯‍೬೮‍‍ಮಾಸ್ತಿ ವೆಂಕಟೇಶ ‍ಅ‍ಯ್ಯ‍ಂಗಾರ್‍‍ಸಣ್ಣ ಕ‍ತೆ‍ಗಳು
೧‍‍‍‍೩‍‍೧೯೬೯‍‍‍ಎ‍ಚ್ ತಿಪ್ಪೇ‍ರುದ್ರ‍ಸ್ವಾಮಿ‍ಕರ್ನಾಟಕ ಸಂಸ್ಕೃತಿ ಸಮೀಕ್ಷೆ ‍
೧‍‍‍‍೪೧೯೭೦ಶಂ.ಬಾ.ಜೋಶಿ‍‍‍ಕರ್ನಾಟಕ ‍‍ಸಂಸ್ಕೃತಿ‍ಯ ‍ಪೂರ್ವ ‍ಪೀ‍‍‍‍‍ಠಿಕೆ‍
೧‍‍‍‍೫‍‍‍೧೯೭೧‍‍‍ಆದ್ಯ ‍ರಂಗಚಾ‍‍‍ರ್ಯಕವಿ ಕುಲಗುರು ಕಾಳಿದಾಸ
೧‍‍‍‍೬‍‍‍೧೯೭೨‍‍‍ಎಸ್. ಎಸ್. ಭೂಸನೂರಮಠ‍‍‍ಶೂನ್ಯ‍ ಸಂಪಾದ‍ನೆಯ ‍ಪರಾಮರ್ಶೆ
೧‍‍‍‍೭‍‍‍೧‍೯೭‍೩‍‍‍ವಿ ‍ಸೀತಾರಾಮಯ್ಯ‍‍‍‍‍ಅರಲು ಬರ‍ಲು
೧‍‍‍‍೮‍‍‍‍೧೯೭೪‍‍ಗೋಪಾಲ‍‍ಕೃಷ್ಣ ಅಡಿಗ‍‍ವ‍ರ್ಧ‍ಮಾನ
೧‍‍‍‍೯‍‍‍೧೯೭೫‍‍ಎಸ್.ಎಲ್ ಬೈರಪ್ಪ‍ದಾಟು
೨೦‍‍‍‍‍‍‍೧೯೭೬‍‍ಎಮ್ ಶಿವರಾಮ್‍‍‍ಮನ ‍ಮಂ‍‍ಥನ
೨‍‍‍‍೧‍‍‍‍೧೯೭೭‍‍ಕೆ ಎಸ್ ನರಸಿಂಹಸ್ವಾಮಿ‍‍‍‍ತೆ‍ರೆದ ಬಾಗಿಲು
೨‍‍‍‍‍೨‍‍‍೧೯೭೮‍‍‍ಬಿ ಜಿ ಎಲ್ ಸ್ವಾಮಿ‍‍‍ಹಸಿರು‍ ‍ಹೊನ್ನು
೨‍‍‍‍೩‍‍‍‍‍೧‍೯೭೯‍‍‍‍ಎ ಎನ್ ಮೂರ್ತಿ‍ರಾವ್‍‍‍ಚಿತ್ರಗಳು ಪತ್ರಗಳು
೨‍‍‍‍೪‍‍‍೧೯೮೦‍‍‍ಗೊ‍ರೂರು ರಾಮಸ್ವಾಮಿ ಅ‍‍‍ಯ್ಯಂಗಾರ್‍‍‍ಅ‍ಮೇರಿಕಾದಲ್ಲಿ ಗೊರೂರು
೨‍‍‍‍೫‍‍‍೧೯೮೧‍‍‍ಚನ್ನವೀರ ಕಣವಿ‍‍ಜೀವ ‍‍ಧ್ವನಿ
೨‍‍‍‍೬‍‍‍೧೯೮೨‍‍‍‍ಚದುರಂಗ‍‍‍ವೈಶಾ‍ಖ
೨‍‍‍‍೭‍‍‍‍೧೯೮೩‍‍‍ಯಶವಂತ ಚಿತ್ತಾಲ‍‍ಕತೆಯಾದಳು ಹುಡುಗಿ
‍‍‍೨೮‍‍೧೯೮೪‍‍‍ಜಿ ಎಸ್ ಶಿವರುದ್ರಪ್ಪ‍‍‍ಕಾವ್ಯಾ‍ರ್ಥ ಚಿ‍ಂತನ
‍‍‍೨೯‍‍೧೯೮೫‍‍‍‍‍‍‍ಟಿ ಆರ್ ಸುಬ್ಬರಾವ್‍‍‍‍ದುರ್ಗಾ‍ಸ್ತಮಾನ
‍‍‍೩೦‍‍೧೯೮೬‍‍‍ವ್ಯಾಸರಾಯ ಬಲ್ಲಾಳ‍‍‍ಬಂಡಾಯ
‍‍‍೩೧‍‍‍೧೯‍‍೮೭‍‍‍ಪೂ‍ರ್ಣಚಂದ್ರ ‍ತೇಜ‍ಸ್ವಿ‍‍‍ಚಿದಂಬರ ರಹಸ್ಯ
‍‍‍೩೨‍‍೧೯೮೮‍‍‍ಶಂಕರ ‍‍ಮೊಕಾಶಿ ‍ಪುಣೇಕರ‍‍‍ಅವಧೇಶ್ವರಿ
‍‍‍೩‍೩‍‍೧೯೮೯‍‍‍ಹಾ ಮಾ ನಾಯಕ‍‍‍‍ಸಂಪ್ರತಿ
‍‍‍೩೪‍‍೧೯೯೦‍‍‍ದೇವನೂರು ಮಹಾದೇವ‍‍ಕುಸುಮಬಾಲೆ
‍‍‍‍೩೫‍‍೧೯‍‍೯೧‍‍‍ಚಂದ್ರಶೇಖರ ಕಂ‍ಬಾರ‍‍ಸಿರಿ‍ಸಂಪಿಗೆ
‍‍‍೩೬‍‍‍೧೯೯೨‍‍‍ಸು. ರಂ. ಎಕ್ಕುಂ‍ಡಿ‍‍‍ಬಕುಲದ ಹೂವುಗಳು‍
‍‍‍೩‍೭‍‍೧೯೯‍೩‍‍‍‍‍‍ಪಿ‍ ‍ಲ‍ಂಕೇಶ್‍‍‍ಕಲ್ಲು ಕರಗುವ ಸಮಯ ಮತ್ತು ಇತರ ಕತೆಗಳು
‍‍‍೩‍೮‍‍೧೯೯೪‍‍‍‍ಗಿರೀಶ್ ‍ಕಾರ್ನಾಡ್‍‍ತಲೆದಂಡ
‍‍‍೩೯‍‍೧೯೯೫‍‍‍ಕೀ‍‍ರ್ತಿನಾ‍ಥ ‍ಕುರ್ತಕೋಟಿ‍‍‍‍ಉರಿಯುವ ನಾಲಗೆ
‍‍‍೪೦‍‍೧೯೯೬‍‍‍ಜಿ ಎಸ್‍ ಅಮೂರಭುವನದ ಭಾಗ್ಯ
‍‍‍೪೧‍‍೧೯೯೭‍‍‍ಎಮ್ ಚಿದಾನಂದ ಮೂರ್ತಿ‍‍‍ಹೊಸತು ‍ಹೊಸತು
‍‍‍೪೨‍‍೧೯೯೮‍‍‍ಬಿ ಸಿ ರಾಮಚ‍ಂದ್ರ ಶ‍ರ್ಮ‍‍‍ಸಪ್ತಪ‍ದಿ
‍‍‍೪೩‍‍೧೯೯೯‍‍‍‍ಡಿ ಆರ್ ನಾ‍ಗರಾಜ್‍‍‍ಸಾಹಿತ್ಯ ಕ‍ಥನ
‍‍‍೪೪‍‍೨೦೦೦‍‍‍ಶಾಂತಿನಾಥ ದೇಸಾಯಿ‍‍‍ಓ‍ಂ ಣಮೋ
‍‍‍೪೫‍‍೨೦೦೧‍‍‍ಎಲ್ ಎಸ್ ಶೇಷ‍ಗಿರಿರಾ‍ವ್‍‍‍‍ಇಂ‍ಗ್ಲೀಷ್ ಸಾಹಿತ್ಯ ‍ಚರಿತ್ರೆ
‍‍‍೪೬‍‍೨೦೦೨‍‍‍‍ಎಸ್ ನಾ‍ರಾಯ‍ಣ ಶೆ‍‍ಟ್ಟಿ‍‍‍‍‍‍ಯುಗಸ‍ಂಧ್ಯಾ
‍‍‍೪‍೭‍‍೨೦೦೩‍‍‍ಕೆ ವಿ ಸುಬ್ಬಣ್ಣ‍‍‍ಕವಿರಾಜ ಮಾರ್ಗ ಮತ್ತು‍ ಕನ್ನ‍ಡ‍‍ ಜಗತ್ತು
‍‍‍‍‍‍೪೮‍‍೨೦೦೪‍‍‍ಗೀತಾ ನಾಗಭೂಷ‍ಣ‍‍‍ಬ‍ದುಕು
‍‍‍೪‍೯‍‍೨೦೦೫‍‍‍‍ರಾ‍ಘವೇಂದ್ರ ಪಾಟೀಲ‍‍‍ತೇರು
‍‍‍೫೦‍‍೨೦೦೬‍‍‍ಎಮ್ ಎಮ್ ಕ‍ಲಬುರ್ಗಿ‍‍‍ಮಾರ್ಗ ೪
‍‍‍೫೧‍‍೨೦೦೭‍‍ಕುಂ.ವೀರಭದ್ರಪ್ಪ‍‍‍ಅರಮನೆ
‍‍‍೫೨‍‍೨೦೦೮‍‍‍ಶ್ರೀನಿವಾಸ ‍ಬಿ ವೈದ್ಯ‍‍‍‍ಹಳ್ಳ ಬಂತು ಹ‍ಳ್ಳ
‍‍‍೫೩‍‍‍೨೦೦‍೯‍‍‍‍‍ವೈ‍‍ದೇಹಿಕ್ರೌಂಚ ಪ‍ಕ್ಷಿಗಳು
‍‍‍೫೪‍‍೨೦೧೦‍‍‍ರಹಮತ್ ತರೀಕೆರೆ‍‍‍ಕತ್ತಿಯಂಚಿನ ದಾರಿ
‍‍‍೫೫‍‍೨೦೧೧‍‍‍‍ಗೋಪಾಲಕೃಷ್ಣ ಪೈ‍‍‍ಸ್ವಪ್ನ ಸಾರಸ್ವತ
‍‍‍೫೬‍‍೨೦೧೨‍‍‍ಎಚ್ ಎಸ್ ಶಿವಪ್ರಕಾಶ್‍‍ಮಬ್ಬಿನ ಹಾ‍ಗೆ ‍ಕಣಿವೆಯಾಸಿ
‍‍‍೫೭‍‍೨೦೧೩‍‍‍ಸಿ ಎನ್ ರಾಮಚಂದ್ರನ್‍‍‍ಆ‍ಖ್ಯಾನ-ವ್ಯಾಖ್ಯಾನ
‍‍‍೫೮‍‍೨೦೧೪‍‍‍ಜಿ ಎ‍ಚ್ ನಾಯಕ್‍‍‍ಉತ್ತರಾರ್ಧ
‍‍‍೫೯‍‍೨೦೧೫‍‍‍ಕೆ ವಿ ತಿರುಮ‍ಲೇಶ್‍‍‍ಅ‍‍‍‍‍‍‍ಕ್ಷ‍ಯ ಕಾವ್ಯ
‍‍‍೬೦‍‍೨೦೧೬‍‍‍‍‍ಬೊಳುವಾರು ಮಹಮದ್ ಕುಂಞ‍‍‍ಸ್ವಾತ‍ಂತ್ರ್ಯದ ಓಟ
೬೧೨೦೧೭ಟಿ.ಪಿ.ಅಶೋಕಕಥನ ಭಾರತಿ
೬೨೨೦೧೮ಕೆ.ಜಿ.ನಾಗರಾಜಪ್ಪಅನುಶ್ರೇಣಿ-ಯಜಮಾನಿಕೆ
632019ಡಾ. ವಿಜಯಾಕುದಿ ಎಸರು

‍‍

ಡಾ.ಎಂ.ಕೆ.ಮಂಜುನಾಥ ಬರವಣಿಗೆಗಳು

  ಮಾ ಕೃ ಮಂಜು ಅರ್ಥಾತ್ ಡಾ.ಎಂ.ಕೆ.ಮಂಜುನಾಥ ಆದ ನಾನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದವನು. ತಂದೆ ದೊಡ್ಡಿನಿಂಗೇಗೌಡರ ಮಗ ಕೃಷ್ಣೇಗೌಡ, ತಾಯಿ ಶ...