Wednesday, 29 July 2015

ಪ್ರಸ್ತಾರ ಹಾಕುವುದು, ಯಮಾತಾರಾಜಭಾನಸಲಗಂ

ಪ್ರಸ್ತಾರ ಹಾಕುವುದು
ಹ್ರಸ್ವಸ್ವರ ಮತ್ತು ಹ್ರಸ್ವಸ್ವರದಿಂದ ಕೂಡಿದ ಅಕ್ಷರ : ಲಘು (U) ಎಂದು
ಪರಿಗಣಿಸಬೇಕು
ದೀರ್ಘಸ್ವರ, ದೀರ್ಘಸ್ವರದಿಂದ ಕೂಡಿದ, ಒತ್ತಕ್ಷರದ ಹಿಂದಿನ, ಅನುಸ್ವಾರ ಮತ್ತು
ವಿಸರ್ಗ ಅಕ್ಷರಗಳನ್ನು ಗುರು (-) ಎಂದು ಪರಿಗಣಿಸಬೇಕು
"ಗುರು" ವಾಗಲು ಹಲವಾರು ಕಾರಣಗಳಿದ್ದರು ಅದನ್ನು ಒಂದೆ ಗುರುವೆಂದು ಪರಿಗಣಿಸಬೇಕು
ಉದಾ: ಕಾಂಗ್ರೇಸ್ ಕಾಂ(-) ಗ್ರೇ( U ) ಸ್ ( U )
ಸೂತ್ರ:
ಯಮಾತಾರಾಜಭಾನಸಲಗಂ
U     -       -
ಯ ಮಾ ತಾ
-    -    -
ಮಾ ತಾ ರಾ
-   -   U
ತಾ ರಾ ಜ
-   U   -
ರಾ ಜ ಭಾ
U  -  U
ಜ ಭಾ ನ
-  U  U
ಭಾ ನ ಸ
U U U
ನ ಸ ಲ
U U -
ಸಲಗಂ

- - -
ಗುರು ಲಘು ಮೂರಿರೆ
ಮ ನ ಗಣ
U U U

- U U
ಗುರು ಲಘು ಮೊದಲಿರೆ
ಭ ಯ ಗಣ
U - -

U - U
ಗುರು ಲಘು ಮದ್ಯ ಬರಲು
ಜ ರ ಗಣ
- U -

U U -
ಗುರು ಲಘು ಕೊನೆ ಬರಲು
ಸ ತ ಗಣ
- - U

ಇದನ್ನು ಸುಲುಭವಾಗಿ ಜ್ನಾಪಕ ಇಟ್ಟುಕೊಳ್ಳಲು ಈ ಕೆಳಗಿನಂತೆ ಹೇಳಬಹುದು
ಮನ ಕ್ಕೆ ಭಯ ಬಂದು ಜರ ದಿಂದ ಸತ ಹೋದ

ಡಾ.ಎಂ.ಕೆ.ಮಂಜುನಾಥ ಬರವಣಿಗೆಗಳು

  ಮಾ ಕೃ ಮಂಜು ಅರ್ಥಾತ್ ಡಾ.ಎಂ.ಕೆ.ಮಂಜುನಾಥ ಆದ ನಾನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಮಾಕಳಿ ಗ್ರಾಮದವನು. ತಂದೆ ದೊಡ್ಡಿನಿಂಗೇಗೌಡರ ಮಗ ಕೃಷ್ಣೇಗೌಡ, ತಾಯಿ ಶ...